✅️Saujanya Rape And Murder Case Part 5: ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕುಟುಂಬದಿಂದ ಸೌಜನ್ಯ ಅವರ ಕೊಲೆ.
📌ಹಾಯ್ ಸ್ನೇಹಿತರೆ ಎಲ್ಲರಿಗೂ ನಮಸ್ಕಾರಗಳು ನಾವು ಇಂದು ಈ ಒಂದು ಲೇಖನದ ಮೂಲಕ ತಿಳಿಸುವುದೇನೆಂದರೆ, ಧರ್ಮಸ್ಥಳದಲ್ಲಿ ನಡೆದಿರುವಂತಹ ಸೌಜನ್ಯ ಅವರಿಗೆ ಆದ ಅನ್ಯಾಯದ ಬಗ್ಗೆ ಈ ಒಂದು ಲೇಖನದ ಮೂಲಕ ಸ್ವಲ್ಪ ಪ್ರಮುಖ ಮಾಹಿತಿಯನ್ನು ತಿಳಿಸಲಾಗಿದೆ.
ಸ್ಕೂಲ್ ಅಲ್ಲಿ ಪ್ರಿನ್ಸಿಪಾಲ್ ಪೋಸ್ಟ್ ಖಾಲಿ ಆಗುತ್ತೆ ಆ ಒಂದು ಪೋಸ್ಟ್ ಗೆ ಎಲ್ಲರೂ ಏನ್ ಅನ್ಕೋತಾರೆ ವೇದವತ್ತಿ ಅವರನ್ನ ಸೆಲೆಕ್ಟ್ ಮಾಡೋದು ಅಂತ ಅಂದ್ರೆ ವೇದವಲ್ಲಿ ಕಾಸ್ಟ್ ಬೇರೆ ಇದೆ ಒಂದು ಕಾರಣಕ್ಕೆ ಆ ಪ್ರಿನ್ಸಿಪಾಲ್ ಸೀಟು ವೇದಾವತಿ ಗೆ ಸಿಗದೇ ಬೇರೆ ಯಾರನ್ನು ತಂದು ಕೂರಿಸಿ ಬಿಟ್ಟಿರುತ್ತಾರೆ. ಇದರಿಂದ ಟೀಚರ್ ವೇದವಲಿಗೆ ತುಂಬಾ ಕೋಪ ಬಂದು ಅವರ ಸ್ಕೂಲ್ ಮುಂದೆ ಪ್ರೊಟೆಸ್ಟ್ ಮಾಡೋಕೆ ಸ್ಟಾರ್ಟ್ ಮಾಡ್ತಾರೆ ಈ ವಿಷಯ ತಿಳಿದ ಸ್ಕೂಲ್ ಓನರ್ ಗೆ ಇಷ್ಟ ಆಗಲ್ಲ ಅವರು ಆಕೋಪನ ಹಾಗೆ ಮನಸಲ್ಲಿ ಇಟ್ಟುಕೊಂಡಿರುತ್ತಾರೆ.
✅️ಧರ್ಮಸ್ಥಳ ಧರ್ಮಾಧಿಕಾರಿ ಯ ಕುಟುಂಬದಿಂದ {ವೇದಾವತಿ ಟೀಚರ್ ಕೊಲೆ}
ಒಮ್ಮೆ ಏನಾಗುತ್ತೆ ಸ್ಕೂಲ್ ರಜೆ ಇರುತ್ತೆ ವೇದಾವಲಿ ಮನೆಯಲ್ಲಿ ಇರ್ತಾರೆ ಅವರ ಗಂಡ ಡಾಕ್ಟರ್ ಅರಳೆ ಅವರಿಗೆ ಯಾವುದು ಬೇರೆ ಊರಲ್ಲಿ ಒಂದು ಕಾಲೇಜಿನಲ್ಲಿ ಸೆಮಿನಾರ್ ಏನು ಇರುತ್ತೆ ಅವರು ಅಲ್ಲಿಗೆ ಹೋಗಿರುತ್ತಾರೆ. ಈಗ ಮನೆಯಲ್ಲಿ ಇರೋದು ವೇದಾವಲ್ಲಿ ಒಬ್ಬರೇ ಇರೋದು ಒಂದು ಅವಕಾಶನ ನೋಡ್ಕೊಂಡು ಯಾರು ವೇದವಲ್ಲಿ ಅವರ ಮನೆಗೆ ನುಗ್ಗಿ ವೇದಾವಲಿಗೆ ಹೊಡೆದು. ನಂತರ ಅವರನ್ನ ಮಾಡಿ ನಂತರ ಅವರನ್ನು ಜೀವಂತವಾಗಿ ಸುಟ್ಟು ಬಿಡ್ತಾರೆ ಸ್ವಲ್ಪ ಹೊತ್ತು ನಂತರ ರಾತ್ರಿ ಆಗ್ತಿದ್ದಂಗೆ ಡಾಕ್ಟರ್ ಹರಳೆ ಅವರು ಮನೆಗೆ ವಾಪಸ್ ಬರ್ತಾರೆ.
✅️ಡಾಕ್ಟರ್ ಅರಳಿ ಅವರು ಪೊಲೀಸ್ ಕಂಪ್ಲೇಟ್ ಕೊಡಲು ಹೋದಾಗ {ವೇದಾವತಿ ಟೀಚರ್ ಕೊಲೆ}
ಮನೆ ಒಳಗಡೆ ಬಂದು ನೋಡಿದರೆ ವೇದವಲ್ಲಿ ಅವರು ಸತ್ಯ ಹೋಗಿ ಅವರ ಬಾಡಿ ಸುಟ್ಟು ಹೋಗಿ ನೆಲದ ಮೇಲೆ ಬಿದ್ದಿದೆ ಹೆಂಡತಿನ ಕಳಕೊಂಡಿರುವಂತಹ ದುಃಖವನ್ನು ಸೈಡಿಗೆ ಇಟ್ಟು ಡಾಕ್ಟರ್ ಅರಳಿ. ಅವರು ಮೊದಲು ಪೊಲೀಸ್ ಸ್ಟೇಷನ್ ಗೆ ಹೋಗಿ ನಮ್ಮ ಮನೆಗೆ ನಾನು ಇಲ್ಲದೆ ಇರುವಂತ ಸಮಯ ನೋಡ್ಕೊಂಡು ಯಾರು ಮನೆ ಒಳಗಡೆ ನುಗ್ಗಿ ನನ್ನ ಹೆಂಡತಿನ ಹೊಡೆದು ನಂತರ ಅವಳನ್ನ ತುಂಬಾ ಭೀಕರವಾಗಿ ಸಾಹಿಸಿದ್ದಾರೆ. ಅಂತ ಪೊಲೀಸ್ ಅವರಿಗೆ ರಿಪೋರ್ಟ್ ಕೊಡಕ್ಕೆ ಹೋದರೆ ಅಲ್ಲಿ ಪೊಲೀಸ್ ಅವರು ಉಲ್ಟಾ ಡಾಕ್ಟರ ಅರಳೆ ಅವರು ಮೇಲೆ ಬರೆದು ನೀನೇ ನಿನ್ನ ಹೆಂಡತಿನ ಸಾಯಿಸಿದ್ದೀಯ ನಾಟಕ ಮಾಡಬೇಡ ಅಂತ ಅವರನ್ನೇ ಅರೆಸ್ಟ್ ಮಾಡುತ್ತಾ.
✅️ಡಾಕ್ಟರ್ ಅರಳೆ ಅವರು ಜೈಲ್ ನಿಂದ ಬಿಡುಗಡೆ ಆಗುತ್ತಾರೆ
ನಂತರ ಎರಡು ಮೂರು ವರ್ಷ ಜೈಲಿನಲ್ಲಿ ಇದ್ದು ಡಾಕ್ಟರ್ ಅರಳಿ ಅವರು ತಮ್ಮ ಫ್ರೆಂಡ್ ಮತ್ತು ಫ್ಯಾಮಿಲಿ ಮೂಲಕ ಎವಿಡೆನ್ ಎಲ್ಲಾ ಕಲೆಕ್ಟ್ ಮಾಡಿದ್ದೆ ತಾನು ಆ ಕೊಲೆನ ಮಾಡಿಲ್ಲ ತಾನು ತನ್ನ ಹೆಂಡತಿನ ಸಾಯಿಸಿಲ್ಲ. ಅಂತ ಕೋರ್ಟ್ ಅಲ್ಲಿ ಪ್ರೂವ್ ಮಾಡೋಕೂ ಜೈಲಿಂದ ರಿಲೀಸ್ ಆಗ್ತಾರೆ ಈಗ ಡಾಕ್ಟರ್ ಅರಳಿ ಅವರು ಈ ಒಂದು ಪ್ರೈಮ್ ನ ಮಾಡಿಲ್ಲ ಅಂತ ಅಂದ್ರೆ. ವೇದವಲ್ಲಿಯ ಅಷ್ಟು ಭೀಕರವಾಗಿ ಸಾಯಿಸಿದವರು ಯಾರು ಈ ವಿಷಯ ಇವತ್ತಿನವರೆಗೂ ಗೊತ್ತಾಗಿಲ್ಲ 1986 ರಲ್ಲಿ ನಡೆದಂತಹ ಪದ್ಮಲತಾ ಅವರ ತಂದೆ ಕಮ್ಯುನಿಸ್ಟ್ ಪಾರ್ಟಿನ ಲೀಡರ್ ಇರುತ್ತಾರೆ. ಅವರ ರಿಯಲ್ ನೇಮ್ ಏನು ಅಂತ ನಮಗೆ ಗೊತ್ತಾಗಿಲ್ಲ ಆದರೆ ಈ ಒಂದು ಲೇಖನದಲ್ಲಿ ಅವರ ಹೆಸರು ಲಕ್ಷ್ಮಣ್ ಅಂತ ಅಂದುಕೊಳ್ಳಿ.
ಕಮ್ಯುನಿಸ್ಟ್ ಪಾರ್ಟಿ ಲೀಡರ್ ಇರುವಂತ ಅವರಿಗೆ ಊರಲ್ಲಿ ತುಂಬಾನೇ ಸಫರ್ ಇರುತ್ತೆ ಊರಿನ ಜನರ ಫೇವರೆಟ್ ಇರ್ತಾರೆ ಇವರು ಅದೇ ವರ್ಷ ಅಂದರೆ 1986 ರಲ್ಲಿ ಪಂಚಾಯತ್ ಎಲೆಕ್ಷನ್ ಬೇರೆ ಇರುತ್ತೆ. ಎಲ್ಲರಿಗೂ ಗೊತ್ತಿತ್ತು ಲಕ್ಷ್ಮಣನೇ ಗೆಲ್ಲೋದು ಅಂತ ಆ ಪಂಚಾಯತ್ ಎಲೆಕ್ಷನ್ ಅಲ್ಲಿ ಲಕ್ಷ್ಮಣ ಅಪೋಸಿಟ್ ಗೌಡ್ರಿಗೆ ತುಂಬಾ ಬೇಕಾಗಿರುವುದು ಒಬ್ಬರು ನಿಂತಿರುತ್ತಾರೆ. ಅವರಿಗೂ ಗೊತ್ತಿತ್ತು ಎಲೆಕ್ಷನ್ ಏನಾದ್ರೂ ಆದ್ರೆ ಲಕ್ಷ್ಮಣ ಎಲೆಕ್ಷನ್ ಅಲ್ಲಿ ಗೆಲ್ಲೋದು ಅಂತ ಎಲ್ಲಿ ಸೋತು ಹೋಗಿ ಬಿಡ್ತೀವೋ ಅಣ್ಣೋ ಬಯಕೆ ಆ ಗೌಡ್ರು ಕಡೆ ಅವರು ಏನ್ ಮಾಡ್ತಾರೆ.
✅️ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕಳೆದವರು ಲಕ್ಷ್ಮಣ ಅವರಿಗೆ ಬೆದರಿಕೆ
ಲಕ್ಷ್ಮಣನ ಅಪ್ರೋಚ್ ಮಾಡಿ ಮುಚ್ಕೊಂಡು ಈ ಪಂಚಾಯತ್ ಎಲೆಕ್ಷನ್ ಅಲ್ಲಿ ನಿನ್ನ ನಾಮಿನೇಷನ್ ಕ್ಯಾನ್ಸಲ್ ಮಾಡು ಅಂತ ವಾರ್ನಿಂಗ್ ಕೊಡ್ತಾರೆ. ಆದ್ರೆ ಲಕ್ಷ್ಮಣ್ ಅವರು ಅಂಜದೆ ನೀವು ಏನು ಮಾಡುತ್ತಿರುವ ಮಾಡ್ಕೊಳ್ಳಿ ಆದರೆ ನಾನು ಮಾತ್ರ ನಾಮಿನೇಷನ್ ಕ್ಯಾನ್ಸಲ್ ಮಾಡಲ್ಲ ಅಂತ ಆ ಗೌಡ್ರು ಕುಟುಂಬನ ಎದುರು ಹಾಕುತ್ತಾರೆ. ಎಂತಹ ಕೋಇನ್ಸಿಡೆಂಟ್ ನೋಡಿ ನೆಕ್ಸ್ಟ್ ದಿನಾನೆ ಲಕ್ಷ್ಮಣ್ ಅವರ ಮಗಳು ಪದ್ಮಲತಾ ಕಿಡ್ನ್ಯಾಪ್ ಆಗ್ತಾಳೆ ಸುಮಾರು ಐವತ್ತಾರು ದಿನ ಅವಳನ್ನು ಯಾರು ಕಿಡ್ನಾಪ್ ಮಾಡ್ತಾರೆ ಆ ಐವತ್ತಾರು ದಿನ ಡೈಲಿ ಅವಳನ್ನ ಶೋಷಣೆ ಕೂಡ ಮಾಡ್ತಾರೆ.
✅️ಲಕ್ಷ್ಮಣ ಅವರ ಮಗಳು ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕುಟುಂಬದಿಂದ {ಪದ್ಮಲತಾ ಅವರ ಕೊಲೆ}
ನಂತರ 56 ದಿನ ಆದಮೇಲೆ ಪದ್ಮಲತಾನ ಬಾಡಿ ನೇತ್ರಾವತಿ ನದಿಯಲ್ಲಿ ಹೇಳ್ತ ಸಿಗುತ್ತೆ ಹಲೋ ಏ ಕೇಸ್ ಅಲ್ಲಿ ಪೊಲೀಸ್ ಅವರ ಕಡೆಯಿಂದ ಪ್ರಾಪರ್ ಇನ್ವೆಸ್ಟಿಗೇಷನ್ ಆಗಲ್ಲ ಯಾರು ಪದ್ಮಲತಾನ ಕಿಡ್ನ್ಯಾಪ್ ಮಾಡಿದ್ರು ಯಾರು.? ಅವಳನ್ನ 15 ದಿನಗಳ ವರೆಗೂ ಶೋಷಣೆ ಮಾಡಿ ನಂತರ ಅವಳನ್ನ ಅಷ್ಟು ಭೀಕರವಾಗಿ ಸಾಯಿಸಿದರು ಅಂತ ಇವತ್ತಿನ ದಿನದವರೆಗೂ ಗೊತ್ತಾಗಿಲ್ಲ. ಮತ್ತೆ ನಮಗೆ ಗೊತ್ತಾದದ್ದು 22 ಕ್ಕೆ ಸ್ಕೂಲ್ ಡೇ 56 ದಿನ 56 ದಿನ ಒಳಗಡೆ ಹೆಣ ಉಂಟು ಹೇಳಿ ಪೊಲೀಸ್ ಅವರು ಬರುವಾಗ ಬಂದು ಹೇಳುವಾಗ ನಮಗೆ ಗೊತ್ತಾಗುತ್ತೆ ಅವರು ನನ್ನನ್ನು ಕರೆದುಕೊಂಡು ಹೋಗಿ ಅಲ್ಲಿಗೆ ಹೋಗಿದ್ದಾರೆ.
✅️ಧರ್ಮಸ್ಥಳದ ಊರಿನಲ್ಲಿ ಎರಡು ಬ್ಯಾಂಕುಗಳು ಇರುತ್ತವೆ
ಇನ್ನೊಂದು ಲಾಸ್ಟ್ ಕೇಸ್ ಇದೆ ಇದು ಅರ್ಲಿ 2000 ಅಲ್ಲಿ ನಡೆದಿರುವುದು ಇವರದು ಅಷ್ಟಾಗಿ ಡೀಟೇಲ್ಸ್ ನ ನಾನು ಜಸ್ಟ್ ಮೈ ಮೇಲೆ ಹೇಳ್ತೀನಿ. 2000 ಇಸವಿಯಲ್ಲಿ ಧರ್ಮಸ್ಥಳದಲ್ಲಿ ಎರಡು ಬ್ಯಾಂಕುಗಳು ಇರುತ್ತವೆ, ಅದರಲ್ಲಿ ಫೈನಾನ್ಸ್ ಬ್ಯಾಂಕ್ ಇರ್ತಾವೆ ಒಂದು ಅಗೈನ್ ರಿಯಲ್ ನೇಮ್ ತಗೋಳೋದು ಬೇಡ ಲೈಕ್ ಜಸ್ಟ್ ಸಹಕಾರ ಗ್ರಾಮೀಣ ಬ್ಯಾಂಕ್ ಅಂದುಕೊಳ್ಳಿ. ಇನ್ನೊಂದು ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಗೌಡ್ರು ಕುಟುಂಬಕ್ಕೆ ಸೇರಿದ್ದು ಆ ಕಡೆ ಇವರ ಅಪೋಸಿಟ್ ಇನ್ನೊಂದು ಗ್ರಾಮೀಣ ಬ್ಯಾಂಕ್ ಇತ್ತು ಅದರಲ್ಲಿ. ಒಬ್ಬ ಮ್ಯಾನೇಜರ್ ಬಡವರಿಗೆ ಸಹಾಯ ಆಗಲಿ ರೈತರಿಗೆ ಸಹಾಯ ಆಗಲಿ ಅಂತ ತುಂಬಾ ಕಡಿಮೆ ಬಡ್ಡಿ ಗೆ ಲೋನ್ ಕೊಡ್ತಿರ್ತಾರೆ.
ಇದರಿಂದಾಗಿ ಧರ್ಮಸ್ಥಳದಲ್ಲಿ ಆಲ್ಮೋಸ್ಟ್ ಎಲ್ಲಾ ಕಸ್ಟಮರ್ ಆ ಗ್ರಾಮೀಣ ಬ್ಯಾಂಕಿಗೆ ಜಾಸ್ತಿ ಹೋಗುತ್ತಿರುತ್ತಾರೆ ಯಾರು ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾಂಕಿಗೆ ಹೋಗ್ತಿರಲ್ಲ ಇದರಿಂದ ಗೌಡ್ರಿಗೆ ಲಾಸ್ ಆಗಿರುತ್ತೆ. ಅವರು ಏನು ಮಾಡ್ತಾರೆ ಆ ಗ್ರಾಮೀಣ ಬ್ಯಾಂಕ್ ನ ಮ್ಯಾನೇಜರ್ ಏನಿದ್ದನ್ನು ಅವನಿಗೆ ಒಂದು ಸ್ವೀಟ್ ವಾರ್ನಿಂಗ್ ಕೊಡ್ತಾರೆ ಮುಚ್ಚಿಕೊಂಡು ಇನ್ಮೇಲೆ ಇಂದ ನೀನು ಲೋನ್ ಕೊಡದನ್ನ ನಿಲ್ಲಿಸಿ. ಬಿಡು ಇನ್ ಕೇಸ್ ಲೋನ್ ಕೊಟ್ಟರೆ ನಾವು ಯಾವ ಇಂಟರ್ಸ್ಟ್ ರೇಟ್ ಗೆ ಲೋನ್ ನ ಕೊಡ್ತಾ ಇದ್ದಿವೋ ಅದೇ ರೇಟ್ ಗೆ ನೀನು ಕೊಡುವ ಅಂತ ಫೋರ್ಸ್ ಮಾಡ್ತಾರೆ.
✅️ಧರ್ಮಸ್ಥಳದ ಊರಿನಲ್ಲಿ ಹೆಗ್ಗಡೆ ಅವರ ಬ್ಯಾಂಕ್ ಅಪೋಸಿಟ್ ಮ್ಯಾನೇಜರ್ ಅವರ ಹೆಂಡತಿ ಕೊಲೆ
ಆದರೆ ಆ ಗ್ರಾಮೀಣ ಬ್ಯಾಂಕ್ ನ ಮ್ಯಾನೇಜರ್ ಇದು ಯಾವುದನ್ನು ಕಿವಿಗೆ ಹಾಕಿಕೊಳ್ಳಲಾರದೆ ಅವನ ಕೆಲಸ ಅವನು ಮಾಡ್ಕೊಂಡು ಹೋಗುತ್ತಾನೆ. ಸಡನ್ಲಿ ಒಂದು ದಿನ ಬ್ಯಾಂಕ್ ಮ್ಯಾನೇಜರ್ ನಾ ಹೆಂಡತಿನ ಮನೆ ಒಳಗಡೆನೆ ನುಗ್ಗಿ ಯಾರು ಮಾಡಿ ತುಂಬಾ ಭೀಕರವಾಗಿ ಸಾಯಿಸಿ ಬಿಡುತ್ತಾರೆ. ಇದ್ದರೆ ರಿ ಗಾರ್ಡಿಂಗ್ ಆ ಬ್ಯಾಂಕ್ ಮ್ಯಾನೇಜರ್ ಪೊಲೀಸ್ ಸ್ಟೇಷನ್ ಅಲ್ಲಿ ಕಂಪ್ಲೇಟ್ ಕೊಡೋಕೆ ಹೋದರೆ. ಪೊಲೀಸ್ ಅವರು ಉಲ್ಟಾ ಬ್ಯಾಂಕ್ ಮ್ಯಾನೇಜರ್ ಹೆಸರಲ್ಲಿ ಬರೆದು ನೀನೇ ನಿನ್ನ ಹೆಂಡತಿನ ಸಾಯಿಸಿದ್ದೀಯ ಅಂತ ಅವನ ಅರೆಸ್ಟ್ ಮಾಡ್ತಾರೆ. ನಂತರ ಒಂದೆರಡು ಮೂರು ವರ್ಷ ಆ ಬ್ಯಾಂಕ್ ಮ್ಯಾನೇಜರ್ ಅಲ್ಲಿ ಇರ್ತಾರೆ ಅದಾದ ಮೇಲೆ ಅವನು ಮಾಡಿಲ್ಲ ಅಂತ ಕೋರ್ಟ್ ಅಲ್ಲಿ ಪ್ರೂ ಆಗುತ್ತೆ.
ಆದರೆ ರಿಯಲ್ ಕೊಲೆ ಮಾಡಿದವರು ಯಾರು ಅಂತ ಸ್ಟೀಲ್ ಇಟ್ಸ್ ಎ ಕ್ವೆಶ್ಚನ್ ಮಾರ್ಕ್ ಇನ್ನೊಂದು ನಾರಾಯಣ ಯಮುನಾ ಕೇಸ್ ಬಗ್ಗೆ ಅಂತೂ ನಾನು ಆಗಲೇ ನಿಮಗೆ ಎಕ್ಸ್ಪ್ಲೈನ್ ಮಾಡಿದೆ. ಎಂತಹ ಕೋ ಇನ್ಸಿಡೆಂಟ್ ಗಳು ನೋಡಿ ಯಾರೆಲ್ಲ ಆ ಧರ್ಮಸ್ಥಳದಲ್ಲಿ ಗೌಡ್ರು ಕುಟುಂಬನ ಎದುರು ಹಾಕಿಕೊಂಡಿದ್ದರು ಅವರ ಜೀವನದಲ್ಲಿ ಏನೋ ಒಂದು ತುಂಬಾ ದೊಡ್ಡ ದುರಂತ ನಡೆದು ಹೋಗುತ್ತೆ. ಅವರ ಕೇಸ್ ಅಲ್ಲಿ ಪೊಲೀಸ್ ಅವರ ಕಡೆಯಿಂದ ಪ್ರಾಪರ್ ಇನ್ವೆಸ್ಟಿಗೇಷನ್ ಆಗಲ್ಲ ಯಾರು ಆಕ್ರಮಣ ಮಾಡಿದ್ರು ಅಂತ ಯಾವತ್ತು ಹೊರಗೆ ಬರುವುದೇ ಇಲ್ಲಾ.
ಈ ಗೌಡ್ರು ಕುಟುಂಬದವರು ಧರ್ಮಸ್ಥಳದಲ್ಲಿ ಸಾಕಷ್ಟು ಕರ್ಮಕಾಂಡಗಳನ್ನು ಮಾಡಿದ್ದಾರೆ ಅವರ ಪವರ್ ಅವರಿಗೆ ಇರುವಂತಹ ಇನ್ಫ್ಲುಯೆನ್ಸ್ ನಿಂದ ಆ ಎಲ್ಲಾ ಕೇಸ್ ಅನ್ನು ಮುಚ್ಚಿ ಹಾಕಿದ್ದಾರೆ. ಅಂತ ಮಹೇಶ್ ಹಾಗೂ ಗಿರೀಶ್ ಮಟ್ಟಣ್ಣನವರ ಮತ್ತು ಹೆಗ್ಗಡೆ ಫ್ಯಾಮಿಲಿ ನ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ಧರ್ಮಸ್ಥಳದಲ್ಲಿ ಒಂದು ಹುಡುಗಿನ ರೇಪ್ ಹಾಗೂ ಮರ್ಡರ್ ಮಾಡಿ. ಪೊಲೀಸ್ ಅವರಿಗೆ ಲಂಚ ಕೊಟ್ಟು ಇನ್ವೆಸ್ಟಿಗೇಷನ್ ಮಿಸ್ ಲೀಡ್ ಮಾಡುವಷ್ಟು ಪವರ್ ಇನ್ಫ್ಲುಯೆನ್ಸ್ ಈ ಹೆಗಡೆ ಕುಟುಂಬ ಮುಖ್ಯ. ಮಾತ್ರ ಇರೋದು ಈಗ ಸಂತೋಷ ರಾವ್ ಅಂತೂ ಸೌಜನ್ಯ ಕೇಸ್ ಅಲ್ಲಿ ಆರೋಪಿ ಅಲ್ಲ ಅಂತ ಪ್ರೂವ್ ಆಯ್ತು ಆಗಿದ್ರೆ ರಿಯಲ್ ಆರೋಪಿ ಯಾರು ನೆನಪು ಮಾಡಿಕೊಳ್ಳಿ.
✅️ಸಂತೋಷ್ ರಾವ್ ಅವರನ್ನು ಐದು ಜನ ಕೆಡಿಗೇಡಿಗಳು ಬಂದು ಹೊಡೆದು ಬಡೆದು ಅವರನ್ನು ಜೈಲಿಗೆ ಹಾಕುತ್ತಾರೆ
11 ಅಕ್ಟೋಬರ್ 2012 ಸಂಜೆ 5:00 ಹಾಗೆ ಬಾಹುಬಲಿ ಬೆಟ್ಟದಲ್ಲಿ ಸಂತೋಷ ರಾವ್ ತನ್ನ ಪಾಡಿಗೆ ತಾನು ಎಂಜಾಯ್ ಮಾಡಿಕೊಂಡು ಸುಮ್ಮನೆ ಕೂತಿರಬೇಕಾದರೆ ಅವನ ಹತ್ತಿರ. ಐದು ಜನ ಕಿಡಿಗೇಡಿಗಳು ಬಂದು ಜಗಳ ತೆಗಿತಾರೆ ಆ ಐದು ಜನ ಕಿಡಿಗೇಡಿಗಳು ಯಾರು ಅಂತ ನಾನು ಇಲ್ಲಿಯವರೆಗೂ ನಿಮಗೆ ಹೇಳಿಲ್ಲ. ಅವರು ಬೇರೆ ಯಾರು ಅಲ್ಲ ಚಿಕ್ಕ ಗೌಡ್ರು ಮಗ ನಿಶಾಂತ್ ಜೈನ್ ನಾ ವೆರಿ ಕ್ಲೋಸ್ ಫ್ರೆಂಡ್ಸ್ ಅವರು ದನಿ ಮಾಡಿರುವಂತಹ ಕ್ರೈಂ ಅಲ್ಲಿ ಬೇರೆ ಯಾರನ್ನಾದರೂ. ಸಿಗಿಸಬೇಕಲ್ಲ ಅಂತ ಇವರು ಬಕ್ರ ಹುಡುಕುತ್ತಾ ಇರಬೇಕಾದರೆ ಆಗ ಇವರಿಗೆ ಸಿಗೋದೇ ಸಂತೋಷ ಮತ್ತು ಇನ್ನೊಂದು ಯಂತ ಓಂ ಇನ್ಸಿಡೆನ್ಸ್ ನೋಡಿ. ಸಂತೋಷ್ ರಾವ್ ಸೌಜನ ಕೇಸಲ್ಲಿ ಅರೆಸ್ಟ್ ಆದ ನಂತರ ಚಿಕ್ಕ ಗೌಡ್ರು ಮಗ ನಿಶಾಂತ್ ಜೇನು ದೇಶನೆ ಬಿಟ್ಟು ಹೋಗಿಬಿಟ್ಟಿರುತ್ತಾನೆ.
ಈ ಕೇಸಲ್ಲಿ ಚಿಕ್ಕ ಗೌಡ್ರು ಮಗ ಇನ್ವಾರ್ಮೆಂಟ್ ಇದೆ ಅಂತ ಯಾರಿಗೂ ಡೌಟ್ ಬರ್ತಾ ಇರಲ್ಲ ಡೌಟ್ ಯಾವಾಗ ಬಂತು ಅಂದ್ರೆ ಆ ಐದು ಜನ ಕಿಡಿಗೇಡಿಗಳು ಯಾರು.? ಸಂತೋಷ್ ರಾವ್ ಈ ಒಂದು ಕೇಸ್ ಅಲ್ಲಿ ಸಿಗಾಕೀಸಿದರು ಆ ಐದು ಜನರಲ್ಲಿ ಒಬ್ಬ ರವಿ ಪೂಜಾರಿ ಅಂತಾನು ಇರ್ತಾನೆ ಅವನಿಗೆ ತಾನು ತಪ್ಪು ಮಾಡಿದ್ದೇನೆ ಅಂತ ಗಿಲ್ಟ್ ಕಾಡುತ್ತೋ ಅಥವಾ ಬೇರೆ ಏನು ಗೊತ್ತಿಲ್ಲ. ಆದರೆ ಅವನು ಸ್ವಂತ ಪೊಲೀಸ ಅವರ ಹತ್ತಿರ ಹೋಗ್ಬಿಟ್ಟು ಸೌಜನ್ಯ ಕೇಸ್ ಅಲ್ಲಿ ನಿಜವಾದ ಆರೋಪಿ ಸಂತೋಷ್ ಅಲ್ಲ ಅವನ ಸುಮ್ಮನೆ ಸಿಗಾಕಿಸಿರೋದ.
✅️ಸೌಜನ್ಯ ಕೆಸ್ ಅಲ್ಲಿ ಸಂತೋಷ್ ರಾವ್ ಅವರನ್ನು ಸಿಗಾಕಿಸಿದ ಕಿಡಗೇಡಿಗಳು {ನಿಶಾಂತ್ ಜೈನ್ ಸೂರಜ್ ಕಿರಣ್ ಅಂತ ಕಣ್ಮಣಿ ರವಿ ಪೂಜಾರಿ}
ಅಷ್ಟೇ ನಿಜವಾದ ಆರೋಪಿಗಳು ಚಿಕ್ಕ ಗೌಡ್ರು ಮಗ ನಿಶಾಂತ್ ಜೈನ್ ಅವನ ಫ್ರೆಂಡ್ ಸೂರಜ್ ಕಿರಣ್ ಅಂತ ಕಣ್ಮಣಿ ಅಂತ ಈ ಎಲ್ಲಾ ವಿಷಯದ ರವಿ ಪೂಜಾರಿ ಪೊಲೀಸ್ ಅವರಿಗೆ ತಿಳಿಸುತ್ತಾನೆ. ಆಗೈನ್ ಎಂಥ ಒಂದು ಕೋ ಇನ್ಸಿಡೆಂಟ್ ನೋಡಿ ಈ ವಿಷಯಗಳನ್ನು ಊರಿನ ಜನರು ಮುಂದೆ ಹೇಳಿದಂತಹ ರವಿ ಪೂಜಾರಿ ಆಕಸ್ಮಿಕವಾಗಿ ಸತ್ತು ಹೋಗ್ಬಿಡ್ತಾನೆ. ಇವನು ಹೇಳಿದ್ದು ನಿಜ ಅಂತ ಜನರಿಗೆ ಯಾವಾಗ ಕನ್ಫರ್ಮ್ ಆಗುತ್ತೆ ಅಂದ್ರೆ ಸೌಜನ್ಯ ಅವರಿಗೆ ತುಂಬಾ ಹತ್ತಿರವಾದವರು ಒಬ್ಬರು ಯಶೋದ ಅನ್ನುವವರು ಕೋರ್ಟ್ ಅಲ್ಲಿ ಬಂದ್ಬಿಟ್ಟು ಸೌಜನ್ಯ ಕೊಲೆಯಾಗಿದ್ದ. ದಿನ ಆ ಒಂದು ಪಾಠದಲ್ಲಿ ನಾನು ಈ ಮೂರು ಜನರನ್ನ ನೋಡಿದ್ದೆ ಅಂತ ಸಾಕ್ಷಿ ಹೇಳ್ತಾರೆ, ಈಗ ಎಲ್ಲಾ ಡೌಟ್ಸ್ನ್ ಕನೆಕ್ಟ್ ಮಾಡ್ತಾ ಹೋದ್ರೆ. ಸೌಜನ್ ಕೇಸ್ ಒಂದೇ ಅಲ್ಲ ನಾರಾಯಣ ಹಾಗೂ ಯಮುನಾ ಕೇಸ್ ಹಾಗೂ ವೇದಾವಲಿ ಕೇಸ್ ಅಲ್ಲಿಯೂ ಆ ಬ್ಯಾಂಕ್ ಮ್ಯಾನೇಜರ್ ನಾ ಕೇಸ್ನಲ್ಲಿಯೂ ಹಾಗೂ ಪದ್ಮಲತಾ ಕೇಸ್ನಲ್ಲಿಯೂ ಸೀದಾ ಡೈರೆಕ್ಟರ್ ಡೌಟ್ ಬರೋದೇ ಊರಿನ ಗೌಡ್ರು ಮೇಲೆ
✅️ಗಿರೀಶ್ ಮಟ್ಟಣ್ಣ ಹಾಗೂ ಮಹೇಶ್ ಪೊಲೀಸ್ ಆಫೀಸರ್
ಗಿರೀಶ್ ಮಟ್ಟಣ್ಣನವರು ಸರ್ ಹಾಗೂ ಮಹೇಶ್ ಅವರು ಆಲ್ ಆದರ್ಶ್ ಇವರ ಆಫರ್ಸ್ ಇಂದಾನೆ ಸತ್ಯ ಏನು ಅಂತ 1 / 1 ವರೆಗೆ ಬರ್ತಿದೆ ರಿಯಲ್ ಕ್ರೀಮ್ ನರ್ಸ್ ಪ್ರೆಸೆಂಟ್ ಸೌಜನ್ಯ ಕೇಸ್ ಬಗ್ಗೆ ಅಪ್ಡೇಟ್ ಏನು ಅಂತ ಅಂದ್ರೆ.,? ಹೈಕೋರ್ಟ್ ವರೆಗೂ ಈ ಒಂದು ಕೇಸ್ ಹೋಗಿದೆ ಟೀ ಕೇಸ್ ಅಲ್ಲಿ ಈಗ ಇನ್ನೊಮ್ಮೆ ಮತ್ತೆ ಫ್ರೆಶ್ ಆಗೀ ರಿ ಇನ್ವೆಸ್ಟಿಗೇಷನ್ ಸ್ಟಾರ್ಟ್ ಆಗಬೇಕು ಅಂತ ಹೋರಾಟ ನಡೆಸುತ್ತಿದ್ದಾರೆ.
ಸ್ನೇಹಿತರೆ ಇವತ್ತಿನ ಈ ಒಂದು ಲೇಖನದಲ್ಲಿ Saujanya Rape And Murder Case Part 05: ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕುಟುಂಬದಿಂದ ಸೌಜನ್ಯ ಅವರ ಕೊಲೆ ಪ್ರಕರಣದ ಬಗ್ಗೆ ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸಲಾಗಿದೆ.
ಧರ್ಮಸ್ಥಳ ಸೌಜನ್ಯ ಪ್ರಕರಣ ಭಾಗ 1 ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸೂಚನೆ:
ಸಮೀರ್ ಎಂಡಿ ಯುಟ್ಯೂಬ್ ಚಾನೆಲ್ ನಲ್ಲಿರುವ ಮಾಹಿತಿಗಳನ್ನು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ,Dhoot: Sameer Md : ಸುಮಾರು 39 ನಿಮಿಷದ ವಿಡಿಯೋ ಅದರಲ್ಲಿ ಕೊಟ್ಟಿರುವಂತಹ ಮಾಹಿತಿ ಇದಾಗಿದೆ ಸಂಪೂರ್ಣ ಮಾಹಿತಿ ಇದೆ ನೋಡಿ ಸ್ನೇಹಿತರೆ,
0 Comments