Ticker

6/recent/ticker-posts

dharmasthala sowjanya case: ಧರ್ಮಸ್ಥಳ ಸೌಜನ್ಯ ಪ್ರಕರಣ ಬಗ್ಗೆ ಸಂಪೂರ್ಣ ಮಾಹಿತಿ Part 1

Saujanya Rape And Murder Case: ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕುಟುಂಬದಿಂದ ಸೌಜನ್ಯ ಅವರ ಕೊಲೆ

Saujanya Rape And Murder Case: ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕುಟುಂಬದಿಂದ ಸೌಜನ್ಯ ಅವರ ಕೊಲೆ

● ಹಾಯ್ ಸ್ನೇಹಿತರೆ ಎಲ್ಲರಿಗೂ ನಮಸ್ಕಾರಗಳು ನಾವು ಇಂದು ಈ ಒಂದು ಲೇಖನದ ಮೂಲಕ ತಿಳಿಸುವುದೇನೆಂದರೆ ಧರ್ಮಸ್ಥಳದಲ್ಲಿ ನಡೆದಿರುವಂತಹ ಸೌಜನ್ಯ ಅವರಿಗೆ ಆದ ಅನ್ಯಾಯದ ಬಗ್ಗೆ. ಈ ಒಂದು ಲೇಖನದ ಮೂಲಕ ಸಂಪೂರ್ಣವಾಗಿ ತಿಳಿಸಲಾಗಿದೆ ಸ್ನೇಹಿತರೆ ಆದಷ್ಟು ಈ ಲೇಖನದಲ್ಲಿ ಬರೆದಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಹಾಗೂ ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.


1)ಒಂದು ಊರು ಆ ಊರಿನಲ್ಲಿ ಒಂದು ಹೆಗಡೆ ಅವರ ಕುಟುಂಬ ಇದೆ ಆ ಹೆಗಡೆ ಅವರ ಕುಟುಂಬ ತುಂಬಾ ಪವರ್ ಫುಲ್ ಆಗಿರುತ್ತದೆ ಅವರ ಹತ್ತಿರ ಎಲ್ಲವೂ ಕಂಟ್ರೋಲ್ ಇರುತ್ತೆ. ಅದಕ್ಕೆ ಇವನು ಅದೇ ಒಂದು ರೀಜನ್ ಅಲ್ಲಿ ಇರುವಂತಹ ಒಂದು ಪವರ್ಫುಲ್ ಎಷ್ಟೊಂದು ದುಡ್ಡು ಬರ್ತಾ ಇರುತ್ತೆ ಅಂದ್ರೆ ಅದೇ ದುಡ್ಡಲ್ಲಿ ಇವರು ಬೇಜಾರು ಪ್ರೈವೇಟ್ ಅಂಡ್ ಹೈಸ್ಕೂಲ್ ನ ಸ್ಥಾಪನೆ ಮಾಡಿರುತ್ತಾರೆ. ಸಾಕಷ್ಟು ಪ್ರೈವೇಟ್ ಮೆಡಿಕಲ್ ಹಾಗೂ ಕಾಲೇಜುಗಳು ಇರುತ್ತವೆ ಮತ್ತು ಪ್ರೈವೇಟ್ ದೊಡ್ಡ ದೊಡ್ಡದಾದ ಹಾಸ್ಪಿಟಲ್ ಗಳು ಇರುತ್ತವೆ. 


2)ಒಟ್ಟಿನಲ್ಲಿ ಹೇಳಬೇಕು ಅಂದರೆ ದುಡ್ಡಿನ ಸುರಿಮಳೆ ಇವರಿಗೆ ನೋಡಿ ನಮ್ಮ ಭಾರತ ದೇಶದಲ್ಲಿ ಇರುವ ಒಂದು ಕಾನೂನು ದ ರಿಲಿಜಿಯಸ್ ಎಂಡೋರ್ಮೆಂಟ್ ಆಕ್ಟ್ 1,863 ರಲ್ಲಿ ಈ ಒಂದು ಕಾನೂನು ಏನು ಹೇಳುತ್ತದೆ. ಎಂದು ಗವರ್ನಮೆಂಟ್ ಡಿಸೈಡ್ ಮಾಡುತ್ತೆ ಆ ಮ್ಯಾನೇಜ್ಮೆಂಟ್ ಅಲ್ಲಿ ಯಾರು ಕೆಲಸಕ್ಕೆ ಇರಬೇಕು ಅಂತ ಈ ಒಂದು ಕಾನೂನಿನ ಪ್ರಕಾರ, ಗವರ್ನಮೆಂಟ್ ಇಂಡಿಯಾದಲ್ಲಿ ಇರುವಂತ ಆಲ್ಮೋಸ್ಟ್ ಎಲ್ಲಾ ಧರ್ಮಸ್ಥಳ ಶ್ರೀ ಮಂಜುನಾಥ ರಿಚ್ ಔಟ್ ಮಾಡ್ತಾರೆ. ಆಗ ಎಷ್ಟು ದಿನ ಟೆಂಪಲ್ ನ ನಾನು ಇಷ್ಟು ದಿನ ಧರ್ಮಸ್ಥಳ ಶ್ರೀ ಮಂಜುನಾಥ ಒಂದು ಹಿಂದೂ ಟೆಂಪಲ್ ಒಂದು ಜೈನ್ ಫ್ಯಾಮಿಲಿಗೆ ಬಿಲಾಂಗ್ ಮಾಡುವಂತ ಪ್ರೈವೇಟ್ ಜೈನ್ ಟೆಂಪಲ್ ಅಂತ ಅಥವಾ ಹೀಗಾಗಿ ಮಂಜುನಾಥ ದೇವಸ್ಥಾನದ ಒಂದು ಪ್ರೈವೇಟ್ ಟ್ರಸ್ಟ್ ನಡೆಸಿಕೊಂಡು ಹೋಗುತ್ತಿದೆ.


3)ಆ ಪ್ರೈವೇಟ್ ಹೆಸರನ್ನು ಬಳಸುತ್ತಿಲ್ಲ ಆದರೆ ನಾವು ಈ ಒಂದು ಲೇಖನದಲ್ಲಿ ರಿಯಲ್ ಇರುವಂತಹ ಹೆಸರನ್ನು ಬಳಸುತ್ತಿಲ್ಲ ನಾವು ಯಾರನ್ನು ಪೈಂಟ್ ಔಟ್ ಮಾಡಿ ಹೇಳುತ್ತಿದ್ದೇನೆ. ಅನ್ನೋದು ಮಾತ್ರ ನಿಮಗೆ ತುಂಬಾ ಕ್ಲಿಯರ್ ಆಗಿ ಅರ್ಥ ಮಾಡಿಸಿ ಈ ಒಂದು ಲೇಖನದಲ್ಲಿ ಬರೆಯಲಾಗಿದೆ. ದಿನಾಂಕ 09/10/2012 ಎಂ ವೆರಿ ನಾರ್ಮಲ್ ಡೇ ಫಾರ್ ಎವರಿ ವನ್ ಎಸ್ಕೇಪ್ಟ್ ಸೌಜನ್ಯ ಧರ್ಮಸ್ಥಳದ ಹತ್ತಿರ ಇರುವಂತಹ ಪಂಗಳನ್ನು ಎನ್ನುವ ಒಂದು ಸಣ್ಣ ಊರಿಗೆ ಬಿಲಾಂಗ್ ಮಾಡುವಂತಹ ಸೌಜನ್ಯ ತುಂಬಾ ಒಳ್ಳೆಯ ಹುಡುಗಿ ಎಸ್ ಡಿ ಎಮ್ ಕಾಲೇಜ್ ಆಫ್ ಉಜರಿಯಲ್ಲಿ 12ನೇ ತರಗತಿ ಓದುತ್ತಿರುವ ಸೌಜನ್ಯ ಅವರು ತುಂಬಾನೇ ಬ್ರೈಟ್ ಸ್ಟುಡೆಂಟ್ ಆಗಿದ್ದರು. 


4)ಒಂದು ದಿನ ಅಂದ್ರೆ 9 ಅಕ್ಟೋಬರ್ 2012 ಬೆಳಿಗ್ಗೆ 7:30ಗೆ ಎಂಟು ಗಂಟೆಗೆ ಸೌಜನ್ಯ ಅವರು ದಿನ ಹೋಗುವ ಹಾಗೆ ಅಂದು ಕೂಡ ಕಾಲೇಜಿಗೆ ಹೋಗಲು ರೆಡಿ ಆಗುತ್ತಿದ್ದರು. ಮಂಗಳವಾರ ದಿನ ಅವತ್ತು ಫೆಸ್ಟಿವಲ್ ಬೇರೆ ಇರುತ್ತದೆ ಹೊಸ ಅಕ್ಕಿಯನ್ನು ಈ ಒಂದು ಲೋಕಲ್ ಅಕ್ಕಿ ತಂದು ರೆಡಿ ಮಾಡುವ ಅಷ್ಟರಲ್ಲಿ ಸೌಜನ್ಯ ಅವರ ತಾಯಿ ತುಂಬಾ ಲೇಟ್ ಮಾಡ್ತಾರೆ. ಕಾಲೇಜಿಗೆ ಲೇಟ್ ಆಗ್ತಿದೆ ಅಂತ ಈ ಸೌಜನ್ಯ ಟಿಫನ್ ಮಾಡದೇ ಹಾಗೆ ಹೋಗ್ತಾಳೆ. ಬೇರೆ ಇದೆ ಹಾಗಾಗಿ ಮೇ ಬಿ ಅನ್ಕೋಡು ಇರುತ್ತಾನೆ ಆದರೆ ಕಾಲೇಜ್ ಹೋದ ಮೇಲೆ ಗೊತ್ತಾಗುತ್ತೆ ಅವತ್ತು ಅವಳಿಗೆ ಸ್ಪೆಷಲ್ ಕ್ಲಾಸಸ್ ಬೇರೆ ಇದೆ ಅಂತ ಅವರು ಬೇರೆ ಟಿಫನ್ ಮಾಡಿರಲ್ಲ. ಅಂತ ಲಂಚ್ ಬಾಕ್ಸ್ ಕೂಡ ತಂದಿರಲ್ಲಾ ಹಾಗಾಗಿ ಲಂಚ್ ಟೈಮಲ್ಲಿ ಸೌಜನ್ ಅನ್ನು ಒಬ್ಬಳು ಫ್ರೆಂಡ್ಸ್ ಜಾನ್ವಿ ತಾನು ತಂದಿರುವಂತಹ ಆಫರ್ ಶೇರ್ ಮಾಡ್ತಾಳೆ 


5)ಆದರೆ ಸೌಜನ್ಯ ಪರವಾಗಿಲ್ಲಾ ನೀನು ತಿನ್ನು ನಾನು ಮನೆಗೆ ಹೋಗಿ ಊಟ ಮಾಡ್ತೀನಿ ಅಂತ ಹೇಳ್ತಾಳೆ ಸುಮಾರು ಮಧ್ಯಾಹ್ನ 3:45 ಕ್ಕೆ ಕಾಲೇಜ್ ಬಿಡುತ್ತೆ. ಸೌಜನ್ಯ ಕಾಲೇಜ್ ಇಂದ ಬಸ್ ಅಲ್ಲಿ ಬಂದು ನೇತ್ರಾವತಿ ಬಸ್ ಸ್ಟ್ಯಾಂಡ್ ಹತ್ತಿರ ಇಳಿಯುತ್ತಾರೆ. ಅವಳ ಜೊತೆ ಅವಳ ಕ್ಲಾಸ್ಮೇಟ್ ಅಂತ ಫ್ರೆಂಡ್ಸ್ ಎಲ್ಲ ಇರ್ತಾರೆ ಅವರಿಗೆಲ್ಲ ಬಾಯ್ ಹೇಳಿ ಹೊರಡುತ್ತಾಳೆ ಅಲ್ಲಿಂದ ಸೌಜನ್ಯ ಮನೆಗೆ 20 ಮಿನಿಟ್ಸ್ ನಡೆದುಕೊಂಡು ಹೋಗ ಬೇಕಾಗಿರುತ್ತದೆ. ಲೇಟ್ ಆದರೂ ಕೂಡ 30 ಮಿನಿಟ್ಸ್ ಹಿಡಿಯಬಹುದು ಸೌಜನ್ಯ ನಡ್ಕೊಂಡು ಮನೆ ಕಡೆಗೆ ಹೋಗ್ತಾ ಇರುತ್ತಾಳೆ. 


6)ಒಂದು ಸ್ವಲ್ಪ ದೂರದಲ್ಲಿ ಇರುತ್ತೆ ಹಳ್ಳಿಯ ಸೆಕ್ಯೂರಿಟಿ ಗಾರ್ಡ್ ಸೌಜನ್ಯ ನಡ್ಕೊಂಡು ಹೋಗ್ತಾ ಇರೋದನ್ನ ನೋಡ್ತಾನೆ ಕೂಡ ನಂತರ ಸೌಜನ್ಯ ಒಂದು 10 ನಿಮಿಷ ಹಾಗೆ ಮುಂದು ನಡ್ಕೊಂಡು ಹೋಗುತ್ತಾಳೆ. ನಂತರ ಸೌಜನ್ಯ ಅವರಿಗೆ ತನ್ನ ಮಾವ ಸಿಕ್ತಾರೆ ಅವರು ಸೌಜನ್ಯ ಅನ್ನು ನೋಡಿ ಮಾತನಾಡಿಸುತ್ತಾರೆ ಯಾಕಮ್ಮ ಕಾಲೇಜ್ ಇಂದ ಎಷ್ಟು ಲೇಟು ಆಗಿ ಬರುತ್ತಿದ್ದೀಯಾ ಅಂತ ಕೇಳ್ತಾರೆ. ಆಗ ಸೌಜನ್ಯ ಇಲ್ಲ ಮಾವ ಕಾಲೇಜಿನಲ್ಲಿ ಸ್ಪೆಷಲ್ ಕ್ಲಾಸ್ ಇತ್ತು ಹಾಗಾಗಿ ಲೇಟ್ ಅಂತ ಹೇಳಿ ಒಂದೆರಡು ಮಾತು ಮಾತನಾಡಿಸಿ ನಂತರ ತನ್ನ ಮನೆ ಕಡೆಗೆ ತಾನು ಹೊರಡುತ್ತಾಳೆ.


7)ಈಗ ಆ ಒಂದು ಪಾಯಿಂಟ್ ಇಂದ ಸೌಜನ್ಯ ಅವರಿಗೆ ತನ್ನ ಮನೆಗೆ ಹೋಗಲಿಕ್ಕೆ 10 ನಿಮಿಷ ಬೇಕು ಹೆಚ್ಚು ಕಡಿಮೆ 20 ನಿಮಿಷ ಬೇಕು ನೀವು ಅಂದುಕೊಳ್ಳಿ. 3:54 ಕೆ ಕಾಲೇಜ್ ಬಿಟ್ಟರೆ ಸುಮಾರು 4:30 ಮನೆಯಲ್ಲಿ ಇರಬೇಕಾದ ಹುಡುಗಿ ಆರೂವರೆ ಏಳು ಗಂಟೆ ಆಗಿದ್ರು ಮನೆಗೆ ಸೇರಲಿಲ್ಲ. ಮನೆಯಲ್ಲಿ ಸೌಜನ್ಯ ಅವರ ತಾಯಿಗೆ ಶುರು ಆಗುತ್ತೆ ಏನಪ್ಪಾ ಈ ಹುಡುಗಿ ಇಷ್ಟು ಹೊತ್ತು ಆದರೂ ಇನ್ನು ಮನೆಗೆ ಬಂದಿಲ್ಲ ಅಲ್ವಾ ಅಂತ ಅವರೇನು ಮಾಡ್ತಾರೆ. 


7)ಅಂದ್ರೆ ಅವರ ತಂದೆಗೆ ಕಾಲ್ ಮಾಡಿ ರಿ ಸೌಜನ್ಯ ಮೂರುವರೆ ನಾಲ್ಕು ಗಂಟೆಗೆ ಕಾಲೇಜ್ ಇಂದ ಮನೆಗೆ ಬರುತ್ತಿದ್ದ ನಮ್ಮ ಹುಡುಗಿ ಇವತ್ತು 7:00 ಆದರೂ ಇನ್ನೂ ಮನೆಗೆ ಬಂದಿಲ್ಲ. ನೀವು ಬೇಗ ಮನೆಗೆ ಬಂದು ವಿಚಾರಿಸಿ ಅಂತಾರೆ ಸರಿ ಅಂತ ಸೌಜನ್ಯ ಅವರ ತಂದೆ ಮನೆಗೆ ಬಂದು ಫ್ರೆಂಡ್ಸ್ ಕ್ಲಾಸ್ಮೇಟ್ ಯಾರ ಯಾರ ಅವರ ಹತ್ತಿರ. ನಂಬರ್ ಇರುತ್ತೋ ಅವರಿಗೆಲ್ಲ ಕಾಲ್ ಮಾಡಿ ಸೌಜನ್ಯ ಬಗ್ಗೆ ಕೇಳ್ತಾರೆ ನಮ್ಮ ಹುಡುಗಿ ಏನಾದರೂ ನಿಮ್ಮ ಮನೆಗೆ ಬಂದಿದ್ದಾಳ ಅಂತ ಆದರೆ ಅಂತ ಕ್ಲಾಸ್ಮೇಟ್ಸ್ ಎಲ್ಲಾ ಇಲ್ಲ ಅಂಕಲ್ ನಮ್ಮ ಮನೆಗೆ ಬಂದಿಲ್ಲ. ಅವಳು ಬಸ್ ಸ್ಟಾಪ್ ಇಂದ ನಿಮ್ಮ ಮನೆಗೆ ಹೊರಟಿದ್ದಾಳೆ ಯಾಕೆ ಇನ್ನು ಬಂದಿಲ್ಲ ಅಂತ ಕೇಳ್ತಾರೆ.


8)ಹಾಗಾಗಿ ಕಾಲ್ ಮಾಡಿರೋದು ಅಂತ ಹೇಳಿ ಕಾಲ್ ಕಟ್ ಮಾಡ್ತಾರೆ ಸೌಜನ್ಯ ಅವರ ತಂದೆ ಸೌಜನ್ಯ ಅವರ ಮಾವ ಕಾಲ್ ಮಾಡು ಎಲ್ಲಿದ್ದೀಯಾ ನನ್ನ ಮಗಳು ಇನ್ನು ಮನೆಗೆ ಬಂದಿಲ್ಲ. ನಿನೇನು ನೋಡಿದೆ ಅಂತ ಕೇಳ್ತಾರೆ ಆ ಕಡೆಯಿಂದ ಅವರು ಸೌಜನ್ಯನ ಮಾವ ಹೇಳುತ್ತಾರೆ ನಾಲ್ಕು ಕಾಲು ಹಾಗೆ ಆ ಹುಡುಗಿ ಕಾಲೇಜ್ ಇಂದ ಮನೆಗೆ ಬರಬೇಕಾದರೆ ನನಗೆ ಕಾಣಿಸಿದಳು ನಾನು ಸ್ವಲ್ಪ ಮಾತನಾಡಿದೆ ಅವಳ ಹತ್ತಿರ. ನಂತರ ಅವಳು ಮನೆ ಕಡೆ ಹೋಗಿದ್ದಾಳೆ ಯಾಕೆ ಇನ್ನು ಬಂದಿಲ್ಲಾ ಅಂತ ಅವರೇ ಉಲ್ಟಾ ಕೋಷನ್ ಕೇಳ್ತಾರೆ.


9)ಈ ಕಡೆ ಸೌಜನ್ಯ ಅವರ ತಂದೆ ನಿನ್ನ ಏಳು ಮನೆಗೆ ಬಂದಿಲ್ಲ ನಮಗೆ ಯಾರಿಗೂ ತುಂಬಾ ಗಾಬರಿ ಆಗ್ತಿದೆ ನೀನೊಂದು ಕೆಲಸ ಮಾಡು ಊರಿನ ಜನರನ್ನು ಸೇರಿಸು, ಎಲ್ಲರೂ ಸೇರಿ ಹುಡುಕುವ ಅವಳನ್ನು ಅಂತ ಸುಮಾರು ರಾತ್ರಿ 7:00 ಯಿಂದ 11:00 ವರೆಗೂ ಸೌಜನ್ ಅನ್ನು ಮನೆಯವರು ಹಾಗೂ ಊರಿನ ಜನರು 200 300 ಜನ ಸೇರಿಕೊಂಡು. ಸೌಜನ್ಯನ ಹುಡುಕುತ್ತಾರೆ ಆದರೆ ಸೌಜನ್ಯ ಒಂದು ಸಿಗುವುದಿಲ್ಲ ಸೋ ಕೊನೆಗೂ ಸಹಾಯ ಕೇಳುತ್ತಾ, ರಾತ್ರಿ ಹನ್ನೊಂದು ಗಂಟೆ ಹಾಗೆ ಸೌಜನ್ಯನ ತಂದೆ ತಾಯಿ ಹಾಗೂ ಊರಿನ ಜನ ಎಲ್ಲಾ ಬೆಳತಂಗಡಿ ಪೊಲೀಸ್ ಸ್ಟೇಷನ್ ಹತ್ತಿರ ಹೋಗ್ತಾರೆ.


10)ಅಲ್ಲಿ ಪೊಲೀಸ್ ಅವರ ಹತ್ತಿರ ಕಾಲೇಜ್ ಹೋಗಿದ್ದ ನಮ್ಮ ಹುಡುಗಿ ಇಷ್ಟು ಹೊತ್ತು ಆದರೂ ಇನ್ನು ಮನೆಗೆ ಬಂದಿಲ್ಲ ಪ್ಲೀಸ್ ಒಂದು ಮಿಸ್ಸಿಂಗ್ ರಿಪೋರ್ಟ್ ನ ಮಾಡಿ ನಮ್ಮ ಹುಡುಗಿನ ಹುಡುಕಿ ಕೊಡಿ ಅಂತ ಕೇಳುತ್ತಾರೆ. ಆದರೆ ಪೊಲೀಸ್ ಅವರು ಒಪ್ಪಲ್ಲ ಇಲ್ಲ ಇಲ್ಲ ಯಾವುದೇ ಪರ್ಸನಲ್ ಮಿಸ್ಸಿಂಗ್ ಆದರೆ 24 ಅವರ್ಸ್ ಆದ್ಮೇಲೆ ರಿಪೋರ್ಟ್ ಫೈಲ್ ಮಾಡೋಕೆ ಆಗೋದು ಹಾಗೂ ನೀವು ಒಂದು ಕೆಲಸ ಮಾಡಿ ಈಗ ಮನೆಗೆ ಹೋಗಿ ನಾಳೆ ಬೆಳಗಿನ ವರೆಗೂ ನೋಡಿ ನಾಳೆ ಬೆಳಗ್ಗೆ ವರೆಗು ನಿಮ್ಮ ಮಗಳು ನಿಮ್ಮ ಮನೆಗೆ ಬಂದಿಲ್ಲ. 


11)ಅಂದ್ರೆ ಆಗ ಬಂದು ಮಿಸ್ಸಿಂಗ್ ರಿಪೋರ್ಟ್ ನ ಅಂತ ಹೇಳ್ತಾರೆ ಆಗ ಆಲ್ಮೋಸ್ಟ್ ಮಿಡ್ ನೈಟ್ ಆಗಿರೋದ್ರಿಂದ ಮಳೆ ಬೇರೆ ತುಂಬಾ ಜೋರಾಗಿ ಬರ್ತಾ ಇರುತ್ತೆ. ಈ ಸಿಚುವೇಶನ್ ಅಲ್ಲಿ ಸೌಜನ್ಯ ಅನ್ನು ಹುಡುಕುವುದಕ್ಕೆ ಆಗಲ್ಲ ನಾಳೆ ಬೆಳಗ್ಗೆ ಎಲ್ಲರೂ ಸೇರಿಕೊಂಡು ಅಂತ ಸೌಜನ್ಯ ಮನೆಯವರು ಊರಿನ ಜನ ಎಲ್ಲರೂ ತಮ್ಮ ಮನೆಗೆ ಹೋಗಿಬಿಡುತ್ತಾರೆ. ಮರುದಿನ ಅಂದ್ರೆ 10 ಅಕ್ಟೋಬರ್ 2012 ಬುಧವಾರದ ದಿನ ಬೆಳಗ್ಗೆ 10 ಗಂಟೆ ಹಾಗೆ ಸೌಜನ್ಯ ಅನ್ನ ಮನೆಯವರು ಅಂತ ಊರಿನ ಎರಡು ನೂರು ಮೂರುವರೆ ಜನ ಸೇರಿಕೊಂಡು. ಸೌಜನ್ಯನ ಗೋಸ್ಕರ ಹುಡುಕಾಟ ಶುರು ಮಾಡ್ತಾರೆ ಹುಡುಕಾಟ ಪ್ರಾರಂಭಿಸಿದ್ದು ವಿಥ್ ಇನ್ ಅವರ್ಸ್ ಒಳಗಡೆ ಸೌಜನ್ಯ ಸಿಗುತ್ತಾರೆ ಆದರೆ ಶುಭ ಆಗಿ ಆ 200 300 ಊರಿನ ಜನ ಎಲ್ಲ ಸೇರಿಕೊಂಡು. ಏನು ಸೌಜನ್ಯನ ಹುಡುಕುತ್ತಾ ಇದ್ರೂ ಅದರಲ್ಲಿ ಯಾರೂ ಒಬ್ಬರಿಗೆ ಸೌಜನ್ಯನ ಮನೆಯಿಂದ ಕೇವಲ ಹತ್ತು ನಿಮಿಷ ದೂರದಲ್ಲಿ ಇರುವಂತಹ ಒಂದು ಹಳನ ದಡದಲ್ಲಿ ಸೌಜನ್ಯ ಮೃತ ದೇಹ ಸಿಗುತ್ತೆ.

ಸೌಜನ್ಯ ಕೊಲೆ ಪ್ರಕರಣ ಭಾಗ-2 ಇಲ್ಲಿ ಕ್ಲಿಕ್ ಮಾಡಿ


ಪ್ರಮುಖ ಸೂಚನೆ:

ಸಮೀರ್ ಎಂಡಿ ಯುಟ್ಯೂಬ್ ಚಾನೆಲ್ ನಲ್ಲಿರುವ ಮಾಹಿತಿಗಳನ್ನು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ,Dhoot: Sameer Md : ಸುಮಾರು 39 ನಿಮಿಷದ ವಿಡಿಯೋ ಅದರಲ್ಲಿ ಕೊಟ್ಟಿರುವಂತಹ ಮಾಹಿತಿ ಇದಾಗಿದೆ ಸಂಪೂರ್ಣ ಮಾಹಿತಿ ಇದೆ ನೋಡಿ ಸ್ನೇಹಿತರೆ,


Part 2 Airtel Link- Click Here 

ಸ್ನೇಹಿತರೆ ಇವತ್ತಿನ ಈ ಒಂದು ಲೇಖನದಲ್ಲಿ Saujanya Rape And Murder Case: ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕುಟುಂಬದಿಂದ ಸೌಜನ್ಯ ಅವರ ಕೊಲೆ ಪ್ರಕರಣದ ಬಗ್ಗೆ ಲೇಖನದಲ್ಲಿ ಇಷ್ಟು ಮಾಹಿತಿಯನ್ನು ತಿಳಿಸಲಾಗಿದೆ ಇನ್ನು ಮುಂದಿನ ಮಾಹಿತಿಯನ್ನು ಪಾರ್ಟ ಟು ಅಲ್ಲಿ ತಿಳಿಸಲಾಗುತ್ತದೆ.

Post a Comment

0 Comments